ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿ ಬಳಿ ಕಂಟೈನರ್ ಮತ್ತು ಬಸ್ ನಡುವೆ ನಡೆದ ಭೀಕರ ಡಿಕ್ಕಿಯಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ ಸಿಲುಕಿದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಅಧಿಕೃತ ಪಟ್ಟಿ ಇದೀಗ ಲಭ್ಯವಾಗಿದೆ.
ಇದನ್ನೂ ಓದಿ:
Belagavi | ಪ್ರೇಯಸಿ ಮುಂದೆ ಬೆತ್ತಲೆ ಮಾಡಿ ಯುವಕನ ಬರ್ಬರ ಹ*ತ್ಯೆ; ಎರಡೂವರೆ ತಿಂಗಳ ಬಳಿಕ ಕೊಲೆಗಾರ ಅಂದರ್!
ಪ್ರಯಾಣಿಕರ ವಿವರ (Passenger List Details):
ಲಭ್ಯವಿರುವ ಮಾಹಿತಿ ಪ್ರಕಾರ, ಬಸ್ಸಿನಲ್ಲಿ ಗಾಂಧಿನಗರ, ಮೆಜೆಸ್ಟಿಕ್ ಮತ್ತು ಯಶವಂತಪುರ ಸೇರಿದಂತೆ ವಿವಿಧ ಪಾಯಿಂಟ್ಗಳಿಂದ ಪ್ರಯಾಣಿಕರು ಹತ್ತಿದ್ದರು.
| ಹೆಸರು (Name) | ಹತ್ತಿದ ಸ್ಥಳ (Boarding Point) | ತಲುಪಬೇಕಿದ್ದ ಸ್ಥಳ (Destination) | ಸೀಟ್ ಸಂಖ್ಯೆ (Seat No) |
| ಮಂಜುನಾಥ್ (Manjunath) | ಗಾಂಧಿನಗರ | ಗೋಕರ್ಣ | 4L |
| ಸಂಧ್ಯಾ ಹೆಚ್ (Sandhya H) | ಗಾಂಧಿನಗರ | ಗೋಕರ್ಣ | 5L |
| ಶಶಾಂಕ್ ಹೆಚ್.ವಿ (Shashank HV) | ಗಾಂಧಿನಗರ | ಗೋಕರ್ಣ | 6L |
| ದಿಲೀಪ್ (Dilip) | ಗಾಂಧಿನಗರ | ಗೋಕರ್ಣ | 7L |
| ಪ್ರೀತೀಶ್ವರನ್ (Prethiswaran) | ಗಾಂಧಿನಗರ | ಗೋಕರ್ಣ | 7U |
| ಬಿಂದು ವಿ (Bindhu V) | ಗಾಂಧಿನಗರ | ಗೋಕರ್ಣ | 8L |
| ಕವಿತಾ ಕೆ (Kavitha K) | ಗಾಂಧಿನಗರ | ಗೋಕರ್ಣ | 9L |
| ಅನಿರುದ್ಧ್ ಬ್ಯಾನರ್ಜಿ (Anirudh Banerjee) | ಆನಂದರಾವ್ ಸರ್ಕಲ್ | ಗೋಕರ್ಣ | 13U |
| ಅಮೃತಾ (Amruta) | ಆನಂದರಾವ್ ಸರ್ಕಲ್ | ಗೋಕರ್ಣ | 14U |
| ಇಶಾ (Isha) | ಆನಂದರಾವ್ ಸರ್ಕಲ್ | ಗೋಕರ್ಣ | 15U |
| ಸೂರಜ್ (Suraj) | ಮೆಜೆಸ್ಟಿಕ್ | ಗೋಕರ್ಣ | 1L |
| ಮಾನಸ (Manasa) | ಮೆಜೆಸ್ಟಿಕ್ | ಗೋಕರ್ಣ | 2L |
| ಮಿಲನಾ (Milana) | ಮೆಜೆಸ್ಟಿಕ್ | ಗೋಕರ್ಣ | 3L |
| ಹೇಮರಾಜ್ ಕುಮಾರ್ (Hemraj Kumhar) | ಮೆಜೆಸ್ಟಿಕ್ | ಗೋಕರ್ಣ | 2U |
| ಕಲ್ಪನಾ ಪ್ರಜಾಪತಿ (Kalpana Prajapati) | ಮೆಜೆಸ್ಟಿಕ್ | ಗೋಕರ್ಣ | 3U |
| ಶಶಿಕಾಂತ್ ಎಂ (Shashikant M) | ಮೆಜೆಸ್ಟಿಕ್ | ಗೋಕರ್ಣ | 4U |
| ವಿಜಯ್ ಭಂಡಾರಿ (Vijay Bhandari) | ಮೆಜೆಸ್ಟಿಕ್ | ಗೋಕರ್ಣ | 9U |
| ನವ್ಯಾ (Navya) | ಮೆಜೆಸ್ಟಿಕ್ | ಗೋಕರ್ಣ | 11L |
| ಅಭಿಷೇಕ್ (Abhishek) | ಮೆಜೆಸ್ಟಿಕ್ | ಗೋಕರ್ಣ | 12L |
| ಕಿರಣ್ ಪಾಲ್ ಹೆಚ್ (Kiran Pal H) | ಮೆಜೆಸ್ಟಿಕ್ | ಗೋಕರ್ಣ | 13L |
| ಕೀರ್ತನ್ ಎಂ (Kirthan M) | ಮೆಜೆಸ್ಟಿಕ್ | ಗೋಕರ್ಣ | 14L |
| ನಂದಿತಾ ಜಿ.ಬಿ (Nanditha G B) | ಮೆಜೆಸ್ಟಿಕ್ | ಗೋಕರ್ಣ | 15L |
| ದೇವಿಕಾ ಹೆಚ್ (Devika H) | ಮೆಜೆಸ್ಟಿಕ್ | ಗೋಕರ್ಣ | 16L |
| ಮೇಘರಾಜ್ (Megharaj) | ಯಶವಂತಪುರ | ಕುಮಟಾ | 1U |
| ಮಸ್ರತುನ್ನಿಸಾ ಎಸ್.ಎನ್ (Masratunnisa S N) | ಯಶವಂತಪುರ | ಶಿವಮೊಗ್ಗ | 5U |
| ಸೈಯದ್ ಜಮೀರ್ ಗೌಸ್ (Syed Zameer Ghouse) | ಯಶವಂತಪುರ | ಶಿವಮೊಗ್ಗ | 6U |
| ಗಗನಶ್ರೀ ಎಸ್ (Gaganashree S) | ಗೊರಗುಂಟೆಪಾಳ್ಯ | ಗೋಕರ್ಣ | 10U |
| ರಶ್ಮಿ ಮಹಾಲೆ (Rashmi Mahale) | ಗೊರಗುಂಟೆಪಾಳ್ಯ | ಗೋಕರ್ಣ | 11U |
| ರಕ್ಷಿತಾ ಆರ್ (Rakshitha R) | ಗೊರಗುಂಟೆಪಾಳ್ಯ | ಗೋಕರ್ಣ | 12U |
ಈ ಮೇಲ್ಕಂಡ ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣಿಸುತ್ತುದ್ದು, ಐಜಿಪಿ ರವಿಕಾಂತೇಗೌಡ ಅವರು ತಿಳಿಸಿರುವಂತೆ, ಗಾಯಾಳುಗಳನ್ನು ಹಿರಿಯೂರು, ಶಿರಾ ಮತ್ತು ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೃತದೇಹಗಳ ಗುರುತು ಪತ್ತೆ ಮಾಡಲು ಡಿಎನ್ಎ (DNA) ಪರೀಕ್ಷೆಯ ಮೊರೆ ಹೋಗಲಾಗುತ್ತಿದೆ.






