Tunnel Project ವಿರೋಧಿಸಿ ಬಿಜೆಪಿ ಜನಜಾಗೃತಿ: ‘ಸಸ್ಯಕಾಶಿಗೆ ಗುಂಡಿ ತೋಡುತ್ತಿದೆ ಸರ್ಕಾರ’ – ಆರ್. ಅಶೋಕ್ ವಾಗ್ದಾಳಿ Nov 2, 2025 ಬೆಂಗಳೂರು: ರಾಜ್ಯ ಸರ್ಕಾರದ ಸುರಂಗ ರಸ್ತೆ (ಟನಲ್) ಯೋಜನೆ ವಿರೋಧಿಸಿ ವಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಬಿಜೆಪಿ ಇಂದು ಲಾಲ್ ಬಾಗ್ನಲ್ಲಿ ಜನಜಾಗೃತಿ ಮತ್ತು ಮೌನ ಪ್ರತಿಭಟನೆ ನಡೆಸಿತು. ಈ ವೇಳೆ ಸಾರ್ವಜನಿಕರೊಂದಿಗೆ...