Bus Accident | ತಾಯಿ-ಮಗಳು ಸೇರಿದಂತೆ ಐವರು ಪ್ರಯಾಣಿಕರ ದುರ್ಮ*ರಣ: SP ರಂಜೀತ್ ಸ್ಪಷ್ಟನೆ Dec 25, 2025 ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ನಡೆದ ಭೀಕರ ಸೀಬರ್ಡ್ ಬಸ್ (Seabird Bus) ಅಪಘಾತದಲ್ಲಿ ಮೃತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಐವರು ಬಸ್ ಪ್ರಯಾಣಿಕರಾಗಿದ್ದರೆ, ಮತ್ತೊಬ್ಬರು ಟ್ಯಾಂಕರ್ ಚಾಲಕ ಎಂದು ಗುರುತಿಸಲಾಗಿದೆ....