CM ಪಟ್ಟಕ್ಕೇರಲು ಡಿಕೆಶಿಯಿಂದ ಹೊಸ ತಂತ್ರ; ಸಿದ್ದು ಆಪ್ತರ ಮೂಲಕವೇ ಸಂದೇಶ ರವಾನೆ! Nov 24, 2025 ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ನಡುವಿನ ಅಧಿಕಾರ ಹಂಚಿಕೆ ವಿವಾದ ತೀವ್ರ ಸ್ವರೂಪ ಪಡೆದಿರುವ ಬೆನ್ನಲ್ಲೇ, ಸಿಎಂ ಪಟ್ಟಕ್ಕೇರಲು ಡಿಕೆಶಿ ಹೊಸ ‘ಆಪರೇಷನ್...