Veerashaiva Mahasabha | ಶಾಮನೂರು ಅವರ ಸ್ಥಾನಕ್ಕೆ ಶಂಕರ್ ಬಿದರಿ, ಮಲ್ಲಿಕಾರ್ಜುನ್ ರೇಸ್ನಲ್ಲಿದ್ದರೂ BSYಗೆ ಮೊದಲ ಆದ್ಯತೆ! Dec 29, 2025 ಬೆಂಗಳೂರು: ದಶಕಗಳ ಕಾಲ ವೀರಶೈವ ಮಹಾಸಭಾವನ್ನು ಮುನ್ನಡೆಸಿದ್ದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಅಗಲಿಕೆಯಿಂದ ಅಧ್ಯಕ್ಷ ಸ್ಥಾನ ತೆರವಾಗಿದೆ. ಪ್ರಸ್ತುತ ಈಶ್ವರ ಖಂಡ್ರೆ ಅವರು ಹಂಗಾಮಿ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದು,...