Mekedatu project | ಸುಪ್ರೀಂ ತೀರ್ಮಾನದಿಂದ ತುಮಕೂರು ಜನಕ್ಕೆ ಹೆಚ್ಚು ಲಾಭ – ಶಾಸಕ ಡಾ. ರಂಗನಾಥ್ Nov 20, 2025 ತುಮಕೂರು: ಮೇಕೆದಾಟು ಯೋಜನೆಗೆ (Mekedatu project) ಸಂಬಂಧಿಸಿದ ಡಿಪಿಆರ್ಗೆ ಸುಪ್ರೀಂ ಕೋರ್ಟ್ ನೀಡಿರುವ ಪ್ರಾಥಮಿಕ ಹಸಿರು ನಿಶಾನೆ ಕರ್ನಾಟಕಕ್ಕೂ ತಮಿಳುನಾಡಿಗೂ (Tamil Nadu)ಸಮಾನ ಅನುಕೂಲ ಕಲ್ಪಿಸುವ ದಿಕ್ಕಿನ ಮಹತ್ವದ ಹೆಜ್ಜೆ ಎಂದು ಕುಣಿಗಲ್ ಕ್ಷೇತ್ರದ...