Railway ಪ್ರಯಾಣಿಕರ ಗಮನಕ್ಕೆ: ಬೆಂಗಳೂರಿನಲ್ಲಿ ಕಾಮಗಾರಿ; Murdeshwar, Kannur ಎಕ್ಸ್ಪ್ರೆಸ್ ಸಂಚಾರದಲ್ಲಿ ವ್ಯತ್ಯಯ Dec 20, 2025 ಬೆಂಗಳೂರು: ನೈಋತ್ಯ ರೈಲ್ವೆ ವಲಯವು (SWR) ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVB) ಮತ್ತು ಬಾಣಸವಾಡಿ ನಿಲ್ದಾಣಗಳಲ್ಲಿ ಯಾರ್ಡ್ ಸಾಮರ್ಥ್ಯ ಹೆಚ್ಚಿಸಲು ಮತ್ತು ಹೆಚ್ಚುವರಿ ಷಂಟ್ ಸಿಗ್ನಲ್ ಅಳವಡಿಕೆಗಾಗಿ ನಾನ್-ಇಂಟರ್ಲಾಕಿಂಗ್ (NI) ಕಾಮಗಾರಿ ಕೈಗೊಂಡಿದೆ....