DCM ತವರು ಜಿಲ್ಲೆಯಲ್ಲೇ ಲಂಚಾವತಾರ: ಮಂತ್ಲಿ ಫಿಕ್ಸ್ ಹೆಸರಿನಲ್ಲಿ ಹಣ ವಸೂಲಿಗೆ ಮುಂದಾದ ಅರಣ್ಯಾಧಿಕಾರಿಗಳು Dec 4, 2025 ರಾಮನಗರ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (Deputy Chief Minister D.K. Shivakumar) ಅವರ ತವರು ಜಿಲ್ಲೆ ರಾಮನಗರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ (corruption) ಆರೋಪಗಳು ಕೇಳಿಬಂದಿವೆ. ಮರ ಸಾಗಣೆಗೆ ‘ಮಂತ್ಲಿ ಫಿಕ್ಸ್’...