Chikkamagaluru: ಮದ್ಯ ಸೇವಿಸಿದ ಭಯದಲ್ಲಿ13 ವರ್ಷದ ಬಾಲಕ ನೇಣಿಗೆ ಶರಣು! Nov 12, 2025 ಚಿಕ್ಕಮಗಳೂರು: ಗ್ರಾಮಸ್ಥರ ಮದುವೆಗೆ ಹೋಗಿ ಮದ್ಯ (alcohol) ಸೇವಿಸಿದ್ದಕ್ಕೆ ಅಪ್ಪ ಬೈಯ್ತಾರೆ ಎಂಬ ಭಯದಿಂದ 13 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮೇಲ್ಪಾಲ್ ಗ್ರಾಮದಲ್ಲಿ...