AI ಎಡವಟ್ಟು; ರಚಿತಾ ರಾಮ್ ಫೋಟೋ ಎಡಿಟ್ ಮಾಡಲು ಹೋಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಮಾಜಿ ಸಂಸದ! Dec 24, 2025 ಬೆಂಗಳೂರು: ಕನಕಪುರದಲ್ಲಿ ನಡೆಯಲಿರುವ ‘ಕನಕೋತ್ಸವ’ದ (Kanakotsava) ಆಮಂತ್ರಣ ನೀಡುವ ಭರದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಅವರ ಸೋಷಿಯಲ್ ಮೀಡಿಯಾದ ಎಡವಟ್ಟೊಂದು ಈಗ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. Google Gemini...