Ballari Firing Case | ಸತೀಶ್ ರೆಡ್ಡಿಯ ಇಬ್ಬರು ಗನ್ಮ್ಯಾನ್ಗಳು ಪೊಲೀಸ್ ವಶಕ್ಕೆ Jan 3, 2026 ಬಳ್ಳಾರಿ: ಬಳ್ಳಾರಿಯ ಶೂಟೌಟ್ ಪ್ರಕರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಹಿನ್ನೆಲೆಯಲ್ಲಿ, ಘಟನೆಯ ವೇಳೆ ಸ್ಥಳದಲ್ಲಿದ್ದ ಸತೀಶ್ ರೆಡ್ಡಿ (Satish Reddy) ಅವರ ಇಬ್ಬರು ಗನ್ಮ್ಯಾನ್ಗಳನ್ನು ಬ್ರೂಸ್ಪೇಟೆ ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ತೀಶ್ ರೆಡ್ಡಿ...