Bellary | ಜನಾರ್ದನ್ ರೆಡ್ಡಿ ಒಬ್ಬ ನೀಚ; ಅಕ್ರಮ ಗಣಿಗಾರಿಕೆ ಮುಚ್ಚಿ ಹಾಕಲು ಈ ಕೃತ್ಯ ಎಸಗಿದ್ದಾನೆ ಎಂದ ಭರತ್ ರೆಡ್ಡಿ.! Jan 2, 2026 ಬಳ್ಳಾರಿ: ಬಳ್ಳಾರಿಯಲ್ಲಿ ಮೊದಲಿನಿಂದಲೂ ರಾಕ್ಷಸರ ಅಟ್ಟಹಾಸ ನಡೆಯುತ್ತಿದೆ. ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಕೆಡಿಸಲು ಈ ರಾಕ್ಷಸರು ಸಂಚು ರೂಪಿಸುತ್ತಿದ್ದಾರೆ. ಜನಾರ್ದನ್ ರೆಡ್ಡಿ (Janardhana Reddy) ಒಬ್ಬ ನೀಚ ಎಂದು ಶಾಸಕ ನಾರಾ ಭರತ್...